ಮನುಷ್ಯತ್ವದ ಶೋಧ

ಆಧುನಿಕ ಕನ್ನಡದ ಪ್ರಮುಖ ಕತೆಗಾರರಲ್ಲಿ ಡಾ.ನಾ.ಮೊಗಸಾಲೆಯವರಿಗೆ ಸುಲಭವಾಗಿಯೇ ಸ್ಥಾನ ಲಭಿಸುವುದು. ಕರಾವಳಿ ಕನರ್ಾಟಕದ ವಿಶಿಷ್ಟ ಭಾಷೆಯೊಂದಿಗೆ ಸೃಜನಿಸುವ ಮೊಗಸಾಲೆ ಸದಾ ಮನುಷ್ಯನಲ್ಲಿಯ ಮನುಷ್ಯತ್ವವನ್ನು ಶೋಧಿಸುತ್ತ ಇರುತ್ತಾರೆ. ಸುಂದರಿಯ ಎರಡನೆಯ ಅವತಾರ, ಸೀತಾಪುರದ ಕತೆಗಳು, ಸೀತಾಪುರದಲ್ಲಿ ಗಾಂಧೀಜಿ ಕಥಾಸಂಕಲನಗಳ ನಂತರ ಈಗ ಈ ನಾಲ್ಕನೆಯ ಸಂಕಲನವನ್ನು ನೀಡುತ್ತಿದ್ದಾರೆ. ಮೊದಲ ಸಂಕಲನದಲ್ಲಿ ಏಳು ಕತೆಗಳು, ಎರಡನೆಯ ಸಂಕಲನದಲ್ಲಿ ಹದಿನಾಲ್ಕು ಕತೆಗಳು, ಮೂರನೆಯ ಸಂಕಲನದಲ್ಲಿ ಒಂಬತ್ತು ಕತೆಗಳು ಹಾಗೂ ಈ ಸಂಕಲನದಲ್ಲಿ ಹನ್ನೆರಡು ಕತೆಗಳು ಇವೆ. ಸಂಕಲನಗಳಲ್ಲಿ ಅವರು ಸೇರಿಸದೆ ಇರುವ...

ಗಾಂಧಿ- ನಾಯಕರಿವರು

ಗಾಂಧಿ Ways ನಾಯಕರಿವರು ಗಾಂಧಿ ಬದುಕಿದ ರೀತಿ ಇಂದು ಲೋಕದೆಲ್ಲೆಡೆ ಆದರ್ಶವೆನಿಸಿದ್ದರೆ, ಅದಕ್ಕೆ ಅವರನ್ನು ಪ್ರಭಾವಿಸಿದ ಅಸಂಖ್ಯ ಇತರ ಮಾದರಿಗಳೂ ಕಾರಣ. ಗಾಂಧಿಜಯಂತಿ ಸಂದರ್ಭದಲ್ಲಿ ಅಂಥದೊಂದು ನೆನಪು. ಆಧುನಿಕ ಜಗತ್ತಿಗೆ ಭಾರತದ ಅತಿ ದೊಡ್ಡ ಕೊಡುಗೆ ಯಾವುದೆಂದು ಯಾರಾದರೂ ಕೇಳಿದರೆ ‘ಮಹಾತ್ಮ ಗಾಂಧಿ’ ಎಂದು ಸ್ವಲ್ಪವೂ ಅನುಮಾನಿಸದೆ ಹೇಳಿಬಿಡಬಹುದು. ಗಾಂಧೀಜಿಯವರಿಗೆ ಸತ್ಯ ದೇವರಷ್ಟೇ ವಾಸ್ತವ. ದೇವರಷ್ಟೇ ಸರ್ವಶಕ್ತ. ವಾಸ್ತವವಾಗಿ ಸತ್ಯವೇ ದೇವರು. ಏಕೆಂದರೆ ಜಗತ್ತು ನಿಂತಿರುವುದೇ ಸತ್ಯದ ಅಡಿಗಲ್ಲಿನ ಮೇಲೆ. ಅದು ಎಂದಿಗೂ ನಾಶವಾಗುವಂಥದ್ದಲ್ಲ. ಗಾಂಧೀಜಿಗೆ ಅತ್ಯಂತ...